top of page

ಸುಯೋಗ ರಂಗತಂಡವು 2017ರ ಜನವರಿಯಲ್ಲಿ ಪ್ರಾರಂಭಗೊಂಡಿದ್ದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯ ನಿಟ್ಟಿನಲ್ಲಿ ರಂಗಭೂಮಿ, ನೃತ್ಯ, ಸಂಗೀತ, ನೃತ್ಯರೂಪಕ ಮತ್ತು ತರಬೇತಿಗಳನ್ನು ಒಳಗೊಂಡಂತೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

 

ತಂಡದ ಮೊದಲನೆಯ ಪ್ರಯೋಗವನ್ನಾಗಿ ದಾಶರಥಿ ದೀಕ್ಷಿತ್ ರವರ ಅಳಿಯ ದೇವರು ನಾಟಕವನ್ನು 2017 ಏಪ್ರಿಲ್ 09ರಂದು ಸಂಜೆ 7.00ಗೆ, ಸಮುಚ್ಚಯ ಕಲಾಗ್ರಾಮ, ಮಲ್ಲತ್ತಳ್ಳಿಯಲ್ಲಿ ಪ್ರದರ್ಶಿಸಲು ಸಜ್ಜಾಗಿದೆ. 

ದೀಕ್ಷಿತ್ ರವರು ತಮ್ಮ ದೈನಂದಿನ ಬದುಕಿನಲ್ಲಿ ನಡೆಯುತ್ತಿದ್ದ ನೈಜ ಪ್ರಸಂಗಳನ್ನು ಆಧರಿಸಿ ರಚಿಸುತ್ತಿದ್ದ ನಾಟಕಗಳಲ್ಲಿ ಒಂದಾದ "ಅಳಿಯ ದೇವರು" ನಾಟಕವು, ಮನೆ ಅಳಿಯರೊಂದಿಗೆ ಮಾವನಾದವನ ಕಷ್ಟ - ಸಂಕಟ, ಅವರನ್ನು ಮನೆಬಿಡುವಂತೆ ಮಾಡುವ ಪ್ರಯತ್ನವನ್ನು ವಿಷಯವಸ್ತುವನ್ನಾಗಿಸಿ ರಚಿಸಿರುವ ಈ ನಾಟಕವನ್ನು ಸುಯೋಗ ರಂಗತಂಡವು ಪ್ರದರ್ಶಿಸಲು ಸಜ್ಜಾಗಿದೆ.

CURRENT PRODUCTION

ಸಂಗೀತ : ಮನೋಜ್ಞ ವಿ ಕಲ್ಯ
ಪ್ರಸಾದನ : ರಾಮಕೃಷ್ಣ ಬೆಳತೂರು
ಬೆಳಕು : ಮಂಜು ನಾರಾಯಣ್ 
ನಿರ್ವಹಣೆ & ವಸ್ತ್ರ ವಿನ್ಯಾಸ
: ಶಾಂತಿ ಎಂ ವಿ ರಾವ್ 
ವಿನ್ಯಾಸ ಹಾಗೂ ನಿರ್ದೇಶನ : ವಿ ವಾಸು ಕೇಶನ್ 
ಪ್ರವೇಶ ದರ : 100/- 
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :  9900221232; 9916405627

bottom of page